ಬಹ್ರೇನ್ : ಗುರು ಸೇವಾ ಸಮಿತಿ, ಬಹ್ರೇನ್ ಬಿಲ್ಲವಾಸ್ ಎಪ್ರಿಲ್ 12 ರಂದು ಶುಕ್ರವಾರ ಬಹ್ರೇನ್ ಮನಾಮದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜಯನ್ನು ಆಯೋಜಿಸಿತು.
![](https://kannada.starvisionnews.com/wp-content/uploads/2024/04/IMG-20240414-WA0001-1024x614.jpg)
ನೂತನ ಸಮಿತಿಯ ಪಧಾದಿಕಾರಿಗಳು ಮತ್ತು ಸಮಿತಿಯ ಸದಸ್ಯರು ಒಂದಾಗಿ ಭಜನೆ ಹಾಗು ಅನ್ನ ಸಂತರ್ಪಣೆಯೊಂದಿನೆ ಪೂಜಾ ಸಮಾರಂಭವನ್ನು ವೈಭವದಿಂದ ಆಯೋಜಿಸಿದರು.
![](https://kannada.starvisionnews.com/wp-content/uploads/2024/04/IMG-20240414-WA0003-1024x617.jpg)
ನೂರಾರು ಭಕ್ತಾದಿಗಳು ಈ ಭವ್ಯ ಸಮಾರಂಭದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು
![](https://kannada.starvisionnews.com/wp-content/uploads/2024/04/IMG-20240414-WA0017-1024x548.jpg)