Close Menu

    Subscribe to Updates

    Get the latest creative news from FooBar about art, design and business.

    What's Hot

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ

    Facebook X (Twitter) Instagram
    Trending
    • ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್
    • ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ
    • ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ
    • ಪಾಕಿಸ್ತಾನಕ್ಕೆ ಐಎಂಎಫ್‌ 8 ಸಾವಿರ ಕೋಟಿ ಹಣ ಸಾಲ ಮಂಜೂರು
    • ಗಡಿಭಾಗದ ಜನರಿಗೆ ಭಾರತೀಯ ಸೇನೆ ಸಲಹೆ
    • ಗಡಿದಾಟಿ ಬಂದಿದ್ದ ಪಾಕಿಸ್ತಾನದ ಸೈನಿಕ ಅರೆಸ್ಟ್
    • ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್​​ಗೆ ಕರೆ ನೀಡಿದೆ
    • ಪ್ರಧಾನಿ ಮೋದಿಗೆ ಪವನ್ ಕಲ್ಯಾಣ್ ವಾಗ್ದಾನ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಸಿಎಂ ಸಿದ್ದರಾಮಯ್ಯರ ವಿರುದ್ಧ ದೂರು
    BREAKING NEWS

    ಸಿಎಂ ಸಿದ್ದರಾಮಯ್ಯರ ವಿರುದ್ಧ ದೂರು

    News DeskBy News DeskAugust 6, 2024Updated:August 6, 2024No Comments1 Min Read2 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಬೆಂಗಳೂರು : ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಜಮೀನು ಡಿ-ನೋಟಿಫೈ ಮಾಡಿದ್ದಾರೆಂದು ಆರೋಪಿಸಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.

    ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ನೀಡಲು ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತು

    ಆ ಜಮೀನು ಖಾಲಿ ಇತ್ತು. 30 ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ 1.39ಎಕರೆ ಜಮೀನನ್ನು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಡಿ-ನೋಟಿ ಫ್ಯ್ ಮಾಡಲು ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತೀಳಿಸಿದ್ದಾರೆ. ಮಾರಪ್ಪ ಮತ್ತು ಈ ಜಮೀನಿಗೆ ಯಾವುದೇ ಸಂಬಂಧವಿಲ್ಲ. ಮಾರಪ್ಪನ ತಂದೆ ಹೆಸರಿನಲ್ಲಿ ಬೇರೆ ಜಾಗದಲ್ಲಿ ಜಮೀನು ಇದೆ ಎಂದು ತಿಳಿದು ಬಂದಿದೆ.

    ಸಿದ್ದರಾಮಯ್ಯ ಪತ್ರ ಆಧರಿಸಿ ಆ ಜಾಗವನ್ನು ಮಾರಪ್ಪನ ಹೆಸರಿನಲ್ಲಿ ನೋಟಿಫ್ಯ್ ಮಾಡಲಾಗಿದೆ ಎಂದು ಸಿದ್ದರಾಮಯ್ಯ ರನ್ನು ಆರೋಪಿಸಲಾಗಿದೆ.

    CM SIDDHARAIHA India Karnataka
    Share. Facebook Twitter Pinterest LinkedIn Reddit WhatsApp Telegram Email
    Previous Articleಬಹರೇನ್ ರಾಜರ ಆಶ್ರಯದಲ್ಲಿ, SCW ಬಹ್ರೇನ್ ಮಹಿಳಾ ದಿನಾಚರಣೆ 2024 ಅನ್ನು ಆಚರಿಸಲಾಗುವುದು
    Next Article ಬ್ರಿಟನ್‌ನಿಂದ ಭರವಸೆ ಕೋರಿದ ಶೇಖ್ ಹಸೀನಾ
    News Desk

    Related Posts

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    May 23, 2025

    ಗಡಿಭಾಗದ ಜನರಿಗೆ ಭಾರತೀಯ ಸೇನೆ ಸಲಹೆ

    May 9, 2025

    ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್​​ಗೆ ಕರೆ ನೀಡಿದೆ

    May 2, 2025

    Leave A Reply Cancel Reply

    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202478 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202418 Views

    STC ಜೊತೆಗೆ ಫೆಸ್ಟಿವಲ್ ಸಿಟಿ 100,000 ಪ್ರವಾಸಿಗರನ್ನು ಆಕರ್ಷಿಸಿತು

    January 3, 202416 Views
    Don't Miss
    World May 23, 2025

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    ಅಮೆರಿಕದ : ಡೊನಾಲ್ಡ್ ಟ್ರಂಪ್ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ದೇಶೀಯವಾಗಿ ತಯಾರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತರ ದೇಶಗಳಲ್ಲಿ…

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ

    ಪಾಕಿಸ್ತಾನಕ್ಕೆ ಐಎಂಎಫ್‌ 8 ಸಾವಿರ ಕೋಟಿ ಹಣ ಸಾಲ ಮಂಜೂರು

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ

    Most Popular

    ಜಪಾನ್ ನಲ್ಲಿ ಭೂಕಂಪ

    January 1, 20240 Views

    ಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್

    January 1, 20240 Views

    ಬೆಳಗಾವಿ ಜಿಲ್ಲೆಯಲ್ಲಿ ಸ ವರ್ಷದ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಬೆಂಕಿ

    January 1, 20240 Views
    © 2025 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.