Close Menu

    Subscribe to Updates

    Get the latest creative news from FooBar about art, design and business.

    What's Hot

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    Facebook X (Twitter) Instagram
    Trending
    • ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ
    • ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್
    • ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್
    • ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ
    • ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ
    • ಪಾಕಿಸ್ತಾನಕ್ಕೆ ಐಎಂಎಫ್‌ 8 ಸಾವಿರ ಕೋಟಿ ಹಣ ಸಾಲ ಮಂಜೂರು
    • ಗಡಿಭಾಗದ ಜನರಿಗೆ ಭಾರತೀಯ ಸೇನೆ ಸಲಹೆ
    • ಗಡಿದಾಟಿ ಬಂದಿದ್ದ ಪಾಕಿಸ್ತಾನದ ಸೈನಿಕ ಅರೆಸ್ಟ್
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » 25 ಲಕ್ಷ ಮೌಲ್ಯದ ಚಿನ್ನವನ್ನು ನುಂಗಿ ಹೊಟ್ಟೆಯೊಳಗಿಟ್ಟುಕೊಂಡು ಬಂದ ಆರೋಪಿಗಳು
    India

    25 ಲಕ್ಷ ಮೌಲ್ಯದ ಚಿನ್ನವನ್ನು ನುಂಗಿ ಹೊಟ್ಟೆಯೊಳಗಿಟ್ಟುಕೊಂಡು ಬಂದ ಆರೋಪಿಗಳು

    News DeskBy News DeskJanuary 23, 2024Updated:January 23, 2024No Comments1 Min Read0 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಇನ್​ಫಾರ್ಮರ್​ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿ ಸ್ಮಗ್ಲರ್ ನದೀಮ್ ಮತ್ತು ಆತನ ಸಹಚರ ಫುಜೈನ್ ಎಂಬಾತನನ್ನು ಸಿಹಾನಿಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಇವರಿಬ್ಬರು ಚಿನ್ನವನ್ನುರಾಂಪುರ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

    ಚಿನ್ನವನ್ನು ಕಳ್ಳಸಾಗಣೆ ತೊಡಗಿದ್ದ ಇಬ್ಬರು ಕಳ್ಳಸಾಗಣೆದಾರರನ್ನು ಗಾಜಿಯಾಬಾದ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಸೌದಿ ಅರೇಬಿಯಾದಿಂದ 400 ಗ್ರಾಂ ಚಿನ್ನವನ್ನು ಮಾತ್ರೆಗಳ ರೂಪದಲ್ಲಿ ನುಂಗಿ ಭಾರತಕ್ಕೆ ತಂದಿದ್ದರು.

    ನದೀಮ್ ಮತ್ತು ಆತನ ಪಾರ್ಟ್ನರ್​ ಫುಜೈನ್ ಸೌದಿ ಅರೇಬಿಯಾದಿಂದ ಚಿನ್ನವನ್ನು ಕಳ್ಳಸಾಗಣೆ ಮಾಡುವ ವ್ಯವಹಾರದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಬಾರಿಯೂ ಈ ಇಬ್ಬರು ಸ್ಮಗ್ಲರ್‌ಗಳು ಸೌದಿಯಿಂದ ಮಾತ್ರೆ ರೂಪದಲ್ಲಿ ಸುಮಾರು 25 ಲಕ್ಷ ರೂಪಾಯಿಯ ಚಿನ್ನವನ್ನು ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಮುಂಬೈನಲ್ಲಿ ತಪಾಸಣೆಗಾಗಿ ಅವರನ್ನು ನಿಲ್ಲಿಸಲಾಯಿತು ಆದರೆ ಅವರು ಅಲ್ಲಿಂದ ತಪ್ಪಿಸಿಕೊಂಡು ವಿಮಾನದಲ್ಲಿ ದೆಹಲಿಗೆ ತಲುಪಿದ್ದರಯ ಮತ್ತು ಅಲ್ಲಿಂದ ಗಾಜಿಯಾಬಾದ್ ಬಸ್ ನಿಲ್ದಾಣವನ್ನು ತಲುಪಿದ್ದರು.

    ಇಬ್ಬರೂ ಕ್ರಿಮಿನಲ್‌ಗಳು ರಾಮನಗರಕ್ಕೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ ಕ್ರೈಂ ಬ್ರಾಂಚ್ ತಂಡವು ಅನುಮಾನದ ಮೇಲೆ ಅವರನ್ನು ಹಿಡಿದಿದೆ. ಸದ್ಯ ಆರೋಪಿಗಳಿಬ್ಬರ ಹೊಟ್ಟೆಯಿಂದ ಮಾತ್ರೆಗಳ ರೂಪದಲ್ಲಿ 400 ಗ್ರಾಂ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ 25 ಲಕ್ಷ ರೂಪಾಯಿಯಾಗಿದೆ. ಆರೋಪಿಗಳ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ನೀಡಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

    ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿ ಈಗಾಗಲೇ ಗಲ್ಫ್ ದೇಶಗಳಿಂದ ಇದೇ ರೀತಿ ಸುಮಾರು ಆರು ಬಾರಿ ಚಿನ್ನ ತಂದಿದ್ದಾನೆ. ಚಿನ್ನವನ್ನು ಹೊರತೆಗೆದ ನಂತರ ಅವರನ್ನು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ನದೀಮ್ ಚಿನ್ನದ ಕಳ್ಳಸಾಗಣೆಯಲ್ಲಿ ತೊಡಗಿದ್ದು, ಫುಜೈಲ್ ರಾಂಪುರದಲ್ಲಿಯೇ ಬಿರಿಯಾನಿ ಸ್ಟಾಲ್ ನಡೆಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    gold smuggling
    Share. Facebook Twitter Pinterest LinkedIn Reddit WhatsApp Telegram Email
    Previous Articleಅಂಬಾನಿ ಕುಟುಂಬದಿಂದ 2.51 ಕೋಟಿ ರೂಪಾಯಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ದೇಣಿಗೆ
    Next Article 2024 ಆಸ್ಕರ್ ನಾಮಿನೇಟ್ ಆದ ಸಿನಿಮಾಗಳ ಪಟ್ಟಿ
    News Desk

    Related Posts

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    May 30, 2025

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    May 30, 2025

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    May 23, 2025

    Leave A Reply Cancel Reply

    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202478 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202418 Views

    STC ಜೊತೆಗೆ ಫೆಸ್ಟಿವಲ್ ಸಿಟಿ 100,000 ಪ್ರವಾಸಿಗರನ್ನು ಆಕರ್ಷಿಸಿತು

    January 3, 202416 Views
    Don't Miss
    India May 30, 2025

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ 23 ನಿಮಿಷಗಳಲ್ಲಿ ಪಾಕಿಸ್ತಾನ…

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    Most Popular

    ಜಪಾನ್ ನಲ್ಲಿ ಭೂಕಂಪ

    January 1, 20240 Views

    ಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್

    January 1, 20240 Views

    ಬೆಳಗಾವಿ ಜಿಲ್ಲೆಯಲ್ಲಿ ಸ ವರ್ಷದ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಬೆಂಕಿ

    January 1, 20240 Views
    © 2025 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.